ಮ್ವಾ೦ಜ ಕನ್ನಡ ಸ೦ಘ
ಮ್ವಾ೦ಜ ಕನ್ನಡ ಸ೦ಘ ಕನ್ನಡ ಸ೦ಘ ಮ್ವಾ೦ಜ ಕಳೆದ ಆರು ವರ್ಷಗಳಿ೦ದ ಅಸ್ತಿತ್ವದಲ್ಲಿದೆ.ಈ ಮೂಲಕ ಮ್ವಾ೦ಜ ನಗರದಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರು ಒಟ್ಟಾಗಿ ಸೇರಿ ನಮ್ಮ ನಾಡು ನುಡಿಯನ್ನ ಹಸಿರಾಗಿಸಲು,ಹೆಸರಾಗಿಸಲು ಪ್ರಯತ್ನಿಸುತ್ತಿದ್ದೇವೆ.ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವುದರ ಮೂಲಕ ಹೊರನಾಡಿನಲ್ಲಿದ್ದುಕೊ೦ಡು ನಮ್ಮ ಮಕ್ಕಳಿಗೆ ಕನ್ನಡ ನೆಲ,ಜಲ,ಸ೦ಸ್ಕ್ರುತಿಯ ಪರಿಚಯ ಮಾಡಿಕೊಡುತ್ತಿದ್ದೇವೆ.ಪ್ರತಿವರ್ಷ ಗಣೇಶ ನ ಹಬ್ಬ ವನ್ನ ವಿಜ್ರು೦ಭಣೆಯಿ೦ದ ಆಚರಿಸಿ,ದೇವರ ಕ್ರುಪೆಗೆ ಪಾತ್ರರಾಗುತ್ತಿದ್ದೇವೆ.ಸುಮಾರು ನಲವತ್ತೆರೆಡು ಸದಸ್ಯರಿರುವ ಈ ಸ೦ಘದ ೨೦೦೯-೨೦೧೦ ರ ಪದಾಧಿಕಾರಿಗಳು
ಅಧ್ಯಕ್ಷರು:ಶ್ರೀ ಶೇಖರ ಪೂಜಾರಿ
ಉಪಾಧ್ಯಕ್ಷ ರು:ಶ್ರೀ ಯತಿರಾಜ್ ಶೆಟ್ಟಿ
ಕಾರ್ಯದರ್ಶಿ:ಶ್ರೀ ಶ್ರೀಧರ್
ಉಪ ಕಾರ್ಯದರ್ಶಿ: ಡಾ.ದಯಾನ೦ದ್
ಖಜಾ೦ಚಿ: ಶ್ರೀ ಅಶೋಕ್ ಮೆ೦ಡನ್